bhaya padabrda manavebhaya ಭಯ ಪಡಬೇಡ ಮನವೆ ಭಯ
ಭಯ ಪಡಬೇಡ ಮನವೆ ಭಯ ಪಡಬೇಡ
ಭಯವು ತಂದ ಸೈತಾನ ಸೋತು ಹೋದನಲ್ಲ
ಕಲ್ವಾರಿ ಕ್ರುಜೆಯಲಿ ಯೇಸುವಿನ ಕಾಲಲ್ಲಿ ಸೈತಾನ ಲಯವಾದನಲ್ಲಾ…………
1.ಮರಣ ಬಂದರೂ ನೀ ಭಯಪಡ ಬೇಡ ||2||
ಮರಣ ಪಾತಾಳ ಜಯಿಸಿ ಯೇಸು ಬಂದನಲ್ಲಾ ||2|| || ಕಲ್ವಾರಿ ಕ್ರುಜೆಯಲಿ ||
2.ದೇಹವನ್ನು ಕೊಲ್ಲುವನಿಗೆ ಭಯ ಪಡಬೇಡ ||2||
ನಮ್ಮಾತ್ಮ ಕ್ರಿಸ್ತನಲ್ಲಿ ಮರೆಯಾಗಿದೆಯಲ್ಲಾ ||2|| || ಕಲ್ವಾರಿ ಕ್ರುಜೆಯಲಿ ||
3.ಮಾಟ ಮಂತ್ರವಾದಿ ನೋಡಿ ಭಯ ಪಡಬೇಡ
ಯೇಸು ರಕ್ತ ಇರುವಾಗ ಏನೂ ತಗಲೋದಿಲ್ಲ ||2|| || ಕಲ್ವಾರಿ ಕ್ರುಜೆಯಲಿ ||
4.ಅನಾರೋಗ್ಯ ಇರುವಾಗ ಭಯ ಪಡಬೇಡ ||2||
ನಮ್ಮ ಬೇನೆ ನೋವು ಯೇಸು ಹೊತ್ತಾನಲ್ಲಾ || ಕಲ್ವಾರಿ ಕ್ರುಜೆಯಲಿ ||
ಭಯ ಪಡೋದಿಲ್ಲ ನಾನು ಭಯ ಪಡೋದಿಲ್ಲಾ
ಭಯವು ತಂದ ಸೈತಾನನು ಸೋತು ಹೋದನಲ್ಲ