manadalli bhayavetake endedu ಮನದಲ್ಲಿ ಭಯವೇತಕೆ ಎಂದೆದು
ಮನದಲ್ಲಿ ಭಯವೇತಕೆ ಎಂದೆದು ಕಾಪಾಡುವೆ
ನಾನೇ ಜೀವ ಮಾರ್ಗ ಸತ್ಯ ಎಂದು ನೀ ಅರಿತಿಯಲ್ಲೆ
ಮನದಲ್ಲಿ ಬಾಯವೇತಕೆ ಎಂದೆದು ಕಾಪಾಡುವೆ
1.ಸಮ್ಮುಖದಿ ಇಂದು ಚಿಂತೆಯಲ್ಲಿ ಬೆಂದು
ನಿಂತಿರುವೆ ನೀ ಮೌನದಿ ಈ ಮೌನ ಏಕೆ ಈ ಚಿಂತೆ ಏಕೆ
ಧೈರ್ಯವನ್ನು ನಾ ನೀಡುವೆ ಬಾಳಲ್ಲಿ ಬೆಳಕಾಗುವೆ
2.ಕತ್ತಲೆಯ ಮುಸುಕು ಕವಿತಿರಲು ಯುಗವ
ಅದರ ಮಧ್ಯ ನಾ ಹೋಗುವೆ
ಅಡಿಗಡಿಗು ಎಲ್ಲ ಚೈತನ್ಯ ತುಂಬಿ ಆಧರಿಸಿ
ನಾ ಪಾಲಿಪೆ ಬಾಳಲ್ಲಿ ಬೆಳಕಾಗುವೆ